Home ರಾಜ್ಯ ತೆಲಂಗಾಣದಲ್ಲಿ ‘ಗೆಲ್ಲುವ’ ಕೈ ನಾಯಕರು ಕರ್ನಾಟಕ ರೆಸಾರ್ಟ್‌ಗೆ ಶಿಫ್ಟ್

ತೆಲಂಗಾಣದಲ್ಲಿ ‘ಗೆಲ್ಲುವ’ ಕೈ ನಾಯಕರು ಕರ್ನಾಟಕ ರೆಸಾರ್ಟ್‌ಗೆ ಶಿಫ್ಟ್

ಬೆಂಗಳೂರು: ಪಂಚರಾಜ್ಯ ಚುನಾವಣೆಯಲ್ಲಿ ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ಅತಂತ್ರ ಸರ್ಕಾರ ಬರುವ ಸಾಧ್ಯತೆಯನ್ನು ಎಕ್ಸಿಟ್‌ ಪೋಲ್ ಫಲಿತಾಂಶಗಳು ಹೇಳಿದ ಪರಿಣಾಮ ತೆಲಂಗಾಣದಲ್ಲಿ ಗೆಲ್ಲುವ ಕಾಂಗ್ರೆಸ್‌ ನಾಯಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈ ನಾಯಕರು ಕೆಲವು ತಂತ್ರಗಳನ್ನು ಹೆಣೆದಿದ್ದಾರೆ. ತೆಲಂಗಾಣದಲ್ಲಿ ಗೆಲ್ಲುವ ಶಾಸಕರನ್ನು ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕರ್ನಾಟಕದ ರೆಸಾರ್ಟ್‌ನಲ್ಲಿ ಸೇರಿಸುವ ಯೋಜನೆಯನ್ನು ಹಸಕೊಳ್ಳಲಾಗಿದೆ. ಇದರ ಭಾಗವಾಗಿ ಡಿಕೆ ಶಿವಕುಮಾರ್ ಅವರನ್ನು ತೆಲಂಗಾಣಕ್ಕೆ ಹೋಗಲು ಕೈ ಹೈಕಮಾಂಡ್ ಹೇಳಿದೆ.

Join Whatsapp
Exit mobile version