Home ಟಾಪ್ ಸುದ್ದಿಗಳು ಉತ್ತರ ಪ್ರದೇಶ | ಪ್ರವಾದಿ ಅವಹೇಳನ ವಿರೋಧಿಸಿ ಪ್ರತಿಭಟಿಸಿದವರ ಮನೆ ಧ್ವಂಸ

ಉತ್ತರ ಪ್ರದೇಶ | ಪ್ರವಾದಿ ಅವಹೇಳನ ವಿರೋಧಿಸಿ ಪ್ರತಿಭಟಿಸಿದವರ ಮನೆ ಧ್ವಂಸ

ಲಖನೌ: ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸಿದ ಮುಸ್ಲಿಮರ ಹಲವು ಮನೆಗಗಳನ್ನು ಜಿಲ್ಲಾಡಳಿತ ಧ್ವಂಸಗೊಳಿಸಿದೆ.

ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರವಾದಿ ಅವಹೇಳನ ಹೇಳಿಕೆಯನ್ನು ಖಂಡಿಸಿ ಮತ್ತು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಿಸಿದವರನ್ನೇ ಗುರಿಯಾಗಿಸಿ ಯೋಗಿ ಸರ್ಕಾರ ಮತ್ತು ಜಿಲ್ಲಾಡಳಿತ ಮನೆಗಳನ್ನು ಧ್ವಂಸಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

Join Whatsapp
Exit mobile version