Home ಕರಾವಳಿ ಉಳ್ಳಾಲ | ಯುವಕನಿಗೆ ಚೂರಿ ಇರಿತ: ಆರೋಪಿಗಳು ಪರಾರಿ

ಉಳ್ಳಾಲ | ಯುವಕನಿಗೆ ಚೂರಿ ಇರಿತ: ಆರೋಪಿಗಳು ಪರಾರಿ

ಉಳ್ಳಾಲ: ಯುವಕನೋರ್ವನಿಗೆ ಚೂರಿಯಿಂದ ಇರಿದು ಆರೋಪಿಗಳು ಪರಾರಿಯಾದ ಘಟನೆ ಕೋಟೆಪುರದಲ್ಲಿ ನಡೆದಿದೆ.

ಕೋಟೆಪುರ ನಿವಾಸಿ ಸದಕತ್ತುಲ್ಲಾ (34) ಮೇಲೆ ಚೂರಿಯಿಂದ ಇರಿಯಲಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳೆ ವೈಷಮ್ಯದಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Join Whatsapp
Exit mobile version