Home ಕರಾವಳಿ ಜೆಡಿಎಸ್’ನ ಪಂಚರತ್ನ ಯಾತ್ರೆಗೆ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳ ಸಾಥ್

ಜೆಡಿಎಸ್’ನ ಪಂಚರತ್ನ ಯಾತ್ರೆಗೆ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳ ಸಾಥ್

ಮಂಗಳೂರು: ಕರ್ನಾಟಕ ರಾ‌ಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕನಸಿನ ಪಂಚರತ್ನ ಯಾತ್ರೆಯ ಪ್ರಚಾರ ವಾಹನವು ಇಂದು ಮಂಗಳೂರು ದಕ್ಷಿಣದ ಅಭ್ಯರ್ಥಿ ಡಾ. ಸುಮತಿ ಹೆಗ್ಡೆಯವರ ನೇತೃತ್ವದಲ್ಲಿ ಇಂದು ಮಂಗಳೂರಿನ ಪ್ರತಿಷ್ಠಿತ ಶ್ರೀದೇವಿ ಕಾಲೇಜು ತಲುಪಿತು.

ದ.ಕ.ಜಿಲ್ಲಾ ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಿಲಾಲ್ ಇವರ ನೇತೃತ್ವದಲ್ಲಿ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳು ಪಂಚರತ್ನ ಯೋಜನೆ ವಾಹನವನ್ನು ಬರಮಾಡಿಕೊಂಡರು.

ಈ ಸಂದರ್ಭ  ಶ್ರೀದೇವಿ ಕಾಲೇಜಿನ ಸುಮಾರು 100ಕ್ಕಿಂತಲೂ ಹೆಚ್ಚು  ವಿದ್ಯಾರ್ಥಿಗಳು ಸಾಥ್ ನೀಡಿದರು.

Join Whatsapp
Exit mobile version