ಇಂದು ಗುರುಪುರ ಕೈಕಂಬಕ್ಕೆ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು

Prasthutha|

- Advertisement -

ಗುರುಪುರ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ಕ್ಷೇತ್ರದ ಗುರುಪುರ ಬ್ಲಾಕ್ ಮತ್ತು ಅಡ್ಯಾರ್ ಬ್ಲಾಕ್ ನ ಗ್ರಾಮ ಮತ್ತು ಬ್ರಾಂಚ್ ನಾಯಕರ ಸಭೆಯು ಇಂದು ಸಂಜೆ 7:30 ಕ್ಕೆ ಮೇಘ ಪ್ಲಾಝ ಹಾಲ್ ನಲ್ಲಿ ನಡೆಯಲಿದ್ದು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಸ್. ಡಿ. ಪಿ. ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ರವರು ಆಗಮಿಸಲಿದ್ದಾರೆ ಎಂದು ಎಸ್. ಡಿ. ಪಿ. ಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಇರ್ಫಾನ್ ಅಡ್ಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp
Exit mobile version