ಶೃಂಗೇರಿ: K.E.B ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ‌ ಅಪಮಾನ

Prasthutha|

ಚಿಕ್ಕಮಗಳೂರು : ಅಂಬೇಡ್ಕರ್ ಭಾವಚಿತ್ರಕ್ಕೆ‌ ಕಿಡಿಗೇಡಿಗಳು ಚಪ್ಪಲಿಯಿಂದ ಹೊಡೆದು ಅಪಮಾನ ಮಾಡಿದ ಘಟನೆ ಶೃಂಗೇರಿ K.E.B ಕಚೇರಿಯಲ್ಲಿ ನಡೆದಿದೆ.

- Advertisement -

K.E.B ಕಚೇರಿಯ ಒಳಗೆ ಅಧಿಕಾರಿಗಳು ಅಳವಡಿಸಿದ್ದರಾಷ್ಟ್ರೀಯ ನಾಯಕರ ಭಾವಚಿತ್ರದಲ್ಲಿ ಅಂಬೇಡ್ಕರ್ ಫೋಟೋದ ಬದಿಯಲ್ಲಿ  ಮಾತ್ರ ಚಪ್ಪಲಿ ಮಾರ್ಕ್ ಕಂಡು ಬಂದಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆಯ ಕಾರ್ಯಕರ್ತರು ಆರೋಪಿಗಳ ಬಂಧನಕ್ಕೆ ಒತ್ತಾಸಿದ್ದು, ಬಳಿಕ ಅಂಬೇಡ್ಕರ್ ಭಾವಚಿತ್ರವನ್ನು ಸ್ವಚ್ಛ ಮಾಡಿ ಹೂಮಾಲೆ ಹಾಕಿದರು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp