Home ಟಾಪ್ ಸುದ್ದಿಗಳು SDPI ಕಾರ್ಯಕರ್ತ ಅಪಘಾತದಲ್ಲಿ ಮೃತ: ಪಕ್ಷ ಸಂತಾಪ

SDPI ಕಾರ್ಯಕರ್ತ ಅಪಘಾತದಲ್ಲಿ ಮೃತ: ಪಕ್ಷ ಸಂತಾಪ

ಬೆಂಗಳೂರು: SDPI ಕಾರ್ಯಕರ್ತ ಜಾಫರ್ ರಾಣೇಬೆನ್ನೂರು ಅಪಘಾತದಲ್ಲಿ ಮೃತರಾಗಿದ್ದಾರೆ. ಕಾರ್ಯಕರ್ತನ ಅಗಲಿಕೆಗೆ ಪಕ್ಷ ಸಂತಾಪ ಸೂಚಿಸಿದೆ.

SDPI ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿದ್ದು, ಹಿರೇಕೆರೂರ ವಿಧಾನಸಭಾ ಕ್ಷೇತ್ರದ ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಜಾಫರ್ ರಾಣೇಬೆನ್ನೂರ್ ಅವರು ಅಪಘಾತಕ್ಕಿಡಾಗಿ ಮರಣ ಹೊಂದಿದ್ದಾರೆ. ಸರ್ವಶಕ್ತನಾದ ಅಲ್ಲಾಹನು ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಮೃತರ ಕುಟುಂಬಕ್ಕೆ ಮತ್ತು ಗೆಳೆಯರಿಗೆ ನೀಡಲಿ ಎಂದು ಹೇಳಿದೆ.

Join Whatsapp
Exit mobile version