Home ಟಾಪ್ ಸುದ್ದಿಗಳು ತಲಪಾಡಿ ಟೋಲ್ ಬೂತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿ: ಎಸ್’ಡಿಪಿಐ ಮನವಿ

ತಲಪಾಡಿ ಟೋಲ್ ಬೂತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿ: ಎಸ್’ಡಿಪಿಐ ಮನವಿ

ಮಂಜೇಶ್ವರ: ತಲಪಾಡಿ ಟೋಲ್ ಬೂತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಹಾಗೂ 5 ಕಿಲೋಮೀಟರ್ ವ್ಯಾಪ್ತಿಯ ವಾಹನಗಳಿಗೆ ಉಚಿತ ಪಾಸ್ ನೀಡುವಂತೆ ಒತ್ತಾಯಿಸಿ ಎಸ್ ಡಿ ಪಿ ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ನೇತೃತ್ವದ ನಿಯೋಗವು ಭಾರತೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ಯೋಜನಾ ನಿರ್ದೇಶಕರನ್ನು(ಮಂಗಳೂರು ಕಛೇರಿ) ಭೇಟಿಯಾಗಿ ಮನವಿ ಸಲ್ಲಿಸಿದರು.

ಎಸ್ ಡಿ ಟಿ ಯು ಜಿಲ್ಲಾ ಕಾರ್ಯದರ್ಶಿ ಖಾದರ್ ಹೊಸಂಗಡಿ ಎಸ್ ಡಿ ಪಿ ಐ ಮಂಡಲ ಕೋಶಧಿಕಾರಿ ತಾಜು ಉಪ್ಪಳ ಎಸ್ ಡಿ ಪಿ ಐ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಕುಂಜತ್ತೂರು, ಬ್ರಾಂಚ್ ಸಮಿತಿ ಸದಸ್ಯ ಶಂಸುದ್ದೀನ್ ಮೊದಲಾದವರು ನಿವೇದನಾ ಸಂಘದಲ್ಲಿ ಉಪಸ್ಥಿತರಿದ್ದರು.

Join Whatsapp
Exit mobile version