Home ಕರಾವಳಿ ಎಮರ್ಜೆನ್ಸಿ ಹೆಲ್ಪ್ ಲೈನ್ (ರಿ) ಕಚೇರಿಗೆ ಇಲ್ಯಾಸ್ ತುಂಬೆ ಭೇಟಿ

ಎಮರ್ಜೆನ್ಸಿ ಹೆಲ್ಪ್ ಲೈನ್ (ರಿ) ಕಚೇರಿಗೆ ಇಲ್ಯಾಸ್ ತುಂಬೆ ಭೇಟಿ

ಬಂಟ್ವಾಳ: ಸಂಕಷ್ಟದ ಜನರ ಕಣ್ಣೀರು ಒರೆಸುವ “ಎಮರ್ಜೆನ್ಸಿ ಹೆಲ್ಪ್ ಲೈನ್ (ರಿ)ದ.ಕ ಕರ್ನಾಟಕ ಸಂಸ್ಥೆಯ ಕಚೇರಿಗೆ ಇಲ್ಯಾಸ್ ತುಂಬೆಯವರು ಭೇಟಿ ನೀಡಿದರು.


ಸಂಸ್ಥೆಯ ಸದಸ್ಯರ ಕೆಲಸ ಕಾರ್ಯಗಳನ್ನ ಸ್ಲಾಘನೀಯ ಮಾಡುವ ಮೂಲಕ ಅಭಿನಂದಿಸಿ ಮುಂದಕ್ಕೂ ನಿಮ್ಮ ಕೆಲಸಕಾರ್ಯಗಳು ಮುಂದುವರಿಯಲಿ ಎಂದು ಹಾರೈಸಿದರು.


ನಿಮ್ಮ ಕೆಲಸ ಕಾರ್ಯಗಳು ಅಂತ್ಯ ದಿನದವರೆಗೂ ಈ ಭೂಮಿಯಲ್ಲಿ ನೆಲೆ ನಿಲ್ಲಲಿ ಎಂದು ಯೂಸುಫ್ ಆಲಡ್ಕ ಪ್ರಾರ್ಥನೆ ಯೊಂದಿಗೆ ಶುಭ ನುಡಿದರು.


ಇಲ್ಯಾಸ್ ತುಂಬೆಯವರಿಗೆ ಎಮರ್ಜೆನ್ಸಿ ಹೆಲ್ಪ್ ಲೈನ್ (ರಿ) ಸಂಸ್ಥೆಯ ಉಪಾಧ್ಯಕ್ಷ ಇಬ್ರಾಹಿಂ ನಂದಾವರ ಶಾಲು ಹೂದಿಸಿ ಹೂಗುಚ್ಚ ನೀಡಿ ಗೌರವ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಹಕರಾದ ಸಮೀರ್ ತಲಪಾಡಿ,ಅಲ್ತಾಫ್ ಟಿಪ್ಪುನಗರ, ರಿಯಾಝ್ TMR , ಹಾಗೂ ತಲಪಾಡಿ ಪರಿಸರದ ಸಂಸ್ಥೆಯ ಸದಸ್ಯರಾದ ಸಾಹುಲ್ BCR, ಅನ್ವರ್ KH, ಅಶ್ರಫ್ ತಲಪಾಡಿ ,ಲತೀಫ್ KH,ಬಶೀರ್ ತಲಪಾಡಿ,ಆಸಿಫ್ ತಲಪಾಡಿ ಇನ್ನಿತರರು ಉಪಸ್ಥಿತರಿದ್ದರು.

Join Whatsapp
Exit mobile version