Home ಟಾಪ್ ಸುದ್ದಿಗಳು ಮಂಗಳೂರಿನಲ್ಲಿ ಅನೈತಿಕ ಪೋಲಿಸ್‌’ಗಿರಿ: ಸಂತ್ರಸ್ತ ವಿದ್ಯಾರ್ಥಿಗಳನ್ನು ಭೇಟಿಯಾದ SDPI ನಿಯೋಗ

ಮಂಗಳೂರಿನಲ್ಲಿ ಅನೈತಿಕ ಪೋಲಿಸ್‌’ಗಿರಿ: ಸಂತ್ರಸ್ತ ವಿದ್ಯಾರ್ಥಿಗಳನ್ನು ಭೇಟಿಯಾದ SDPI ನಿಯೋಗ

ಮಂಜೇಶ್ವರ: ಉಳ್ಳಾಲ ಬೀಚ್‌ ನಲ್ಲಿ ಸುಮಾರು 30 ಮಂದಿಯ ಸಂಘಪರಿವಾರದ ಗೂಂಡಾಗಳಿಂದ ಅಮಾನುಷವಾಗಿ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಎಸ್‌.ಡಿ.ಪಿ.ಐ ನಿಯೋಗ ಭೇಟಿ ಮಾಡಿದೆ.

ಮಂಜೇಶ್ವರಂ ಕ್ಷೇತ್ರಾಧ್ಯಕ್ಷ ಅಶ್ರಫ್ ಬಡಾಜೆ, ಘಟಕದ ಕಾರ್ಯದರ್ಶಿ ಶರೀಫ್ ಪಾವೂರ್ ಮತ್ತು ನೌಫಲ್ ಚಿಗುರುಪಾದೆ ಭೇಟಿ ಮಾಡಿದರು.

ಅನೈತಿಕ ಪೊಲೀಸರನ್ನು ಬಳಸಿ ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸಿ ಆಕ್ರಮಣ ನಡೆಸಿದ ಎಲ್ಲ ಆರೋಪಿಗಳನ್ನು ಬಂಧಿಸಿ ಗೂಂಡಾ ಕಾಯ್ದೆಯಡಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್‌.ಡಿ‌.ಪಿ.ಐ ಕ್ಷೇತ್ರ ನೇತಾರರು ಒತ್ತಾಯಿಸಿದರು.

Join Whatsapp
Exit mobile version