Home ಟಾಪ್ ಸುದ್ದಿಗಳು ಸಾಗರ | ರಸ್ತೆ ಅಪಘಾತ: ಓರ್ವ ಸಾವು, 6 ಮಂದಿ ಗಂಭೀರ..!

ಸಾಗರ | ರಸ್ತೆ ಅಪಘಾತ: ಓರ್ವ ಸಾವು, 6 ಮಂದಿ ಗಂಭೀರ..!

ಸಾಗರ: ಕಾರು ಹಾಗೂ ಖಾಸಗಿ ಬಸ್ ನಡುವೆ ನಡೆದ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತಾಳಗುಪ್ಪದ ಆಲಳ್ಳಿಯಲ್ಲಿ ನಡೆದಿದೆ.

ಚನ್ನಗಿರಿಯ ಶಾಭಾಝ್ (23) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.

ಕಾರಿನಲ್ಲಿದ್ದ ರಿಹಾನ್(14), ತಬಸ್ಸುಮ್(23), ಶಿಫಾ(27), ಖಮರುನ್ನಿಸಾ(45), ಜಬ್ರುನ್(55), ಮುಹಮ್ಮದ್ ಉಸ್ಮಾನ್(25) ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp
Exit mobile version