ಪುತ್ತೂರು: ನೆಲಕ್ಕೆ ತಾಗುವಂತೆ ರಾಷ್ಟ್ರಧ್ವಜ ಕಟ್ಟಿದ ಅಂಗಡಿ ಮಾಲಕ: ಪೊಲೀಸರಿಂದ ತೆರವು

Prasthutha|

ಪುತ್ತೂರು: ಹರ್ ಘರ್ ತಿರಂಗ ಅಂಗವಾಗಿ ದೇಶಾದ್ಯಂತ ಜನರು ತಮ್ಮ ಮನೆ, ಅಂಗಡಿಗಳಲ್ಲಿ ದೇಶದ ಧ್ವಜವನ್ನು ಕಟ್ಟಿ ಬೆಂಬಲಿಸುತ್ತಿದ್ದಾರೆ. ಆದರೆ ಪುತ್ತೂರಿನ ಕೂರ್ನಡ್ಕ ಜಂಕ್ಷನ್ ಬಳಿ ರಾಷ್ಟ್ರ ಧ್ವಜವನ್ನು ನೆಲಕ್ಕೆ ತಾಗುವಂತೆ ಕಟ್ಟಲಾಗಿದ್ದು, ಆಕ್ರೋಶ ವ್ಯಕ್ತವಾದ ಬಳಿಕ ತೆರವು ಗೊಳಿಸಲಾಗಿದೆ.

- Advertisement -


ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಧ್ವಜವನ್ನು ತೆರವುಗೊಳಿಸಿ ಅಂಗಡಿ ಮಾಲಕನ ವಿರುದ್ಧ ಕ್ರಮಕ್ಕೆ ನಿರ್ಧಾರ ಮಾಡಿದ್ದಾರೆ.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

Join Whatsapp