ಇಂಜಿನ್’ನಲ್ಲಿ ಕಾಣಿಸಿಕೊಂಡ ಬೆಂಕಿ: ರೈಲನ್ನೇ ತಳ್ಳಿದ ಪ್ರಯಾಣಿಕರು

Prasthutha|

ಉತ್ತರ ಪ್ರದೇಶ: ಸಹರಾನ್ಪುರ-ದೆಹಲಿ ರೈಲಿನ ಇಂಜಿನ್ ಮತ್ತು ಎರಡು ಕಂಪಾರ್ಟ್ಮೆಂಟ್’ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಮೀರತ್ ಬಳಿಯ ದೌರಾಲಾ ರೈಲು ನಿಲ್ದಾಣದಲ್ಲಿ ನಡೆದಿದೆ. ಉಳಿದ ಬೋಗಿಗಳನ್ನು ಬೇರ್ಪಡಿಸುವಲ್ಲಿ ಪ್ರಯಾಣಿಕರು ಯಶಸ್ವಿಯಾಗಿದ್ದು, ಬಳಿಕ ರೈಲನ್ನು ಪ್ರಯಾಣಿಕರು ತಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ.

- Advertisement -

ಸಹರಾನ್ಪುರ-ದೆಹಲಿ ರೈಲಿನ ಇಂಜಿನ್ ಮತ್ತು ಎರಡು ಕಂಪಾರ್ಟ್ಮೆಂಟ್’ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಉಳಿದ ಬೋಗಿಗಳನ್ನು ಬೇರ್ಪಡಿಸುವಲ್ಲಿ ಪ್ರಯಾಣಿಕರು ಯಶಸ್ವಿಯಾಗಿದ್ದಾರೆ. ಪ್ರಮಾಣಿಕರು ರೈಲನ್ನು ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದೇ ಗಾಯಗಳು ಅಥವಾ ಸಾವಿನ ಬಗ್ಗೆ ವರದಿಯಾಗಿಲ್ಲ.

Join Whatsapp
Exit mobile version