Home ಟಾಪ್ ಸುದ್ದಿಗಳು ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯ ಪುತ್ರ ಶೂಟಿಂಗ್ ನಲ್ಲಿ ಸಾಧನೆ: ರೈಫಲ್ ಖರೀದಿಗೆ ಆರ್ಥಿಕ ನೆರವು...

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯ ಪುತ್ರ ಶೂಟಿಂಗ್ ನಲ್ಲಿ ಸಾಧನೆ: ರೈಫಲ್ ಖರೀದಿಗೆ ಆರ್ಥಿಕ ನೆರವು ಕೋರಿದ ಕ್ರೀಡಾಪಟು

ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಗೀತಾ ಲಕ್ಷ್ಮೀ ಅವರ ಮಗ ರಮೇಶ್ ಬಾಬು ರೈಫಲ್ ಶೂಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

 ಅವರು ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮುಂದಿನ ಸ್ಪರ್ಧೆಗಳಿಗೆ ನೆರವಾಗಲು ರೈಫಲ್ ಖರೀದಿಗೆ ಆರ್ಥಿಕ ನೆರವಿಗಾಗಿ ಮನವಿ ಸಲ್ಲಿಸಿದರು. ಅವರಿಗೆ ನೆರವು ನೀಡುವುದಾಗಿ ಶಿವಕುಮಾರ್ ಭರವಸೆ ನೀಡಿದೆ.

Join Whatsapp
Exit mobile version