Home ಟಾಪ್ ಸುದ್ದಿಗಳು ಮುತಾಲಿಕ್,ಕಾಳಿಸ್ವಾಮಿ ಮಂಡ್ಯಕ್ಕೆ ಕಾಲಿಟ್ರೆ ಎಚ್ಚರಿಕೆ : ರೈತ,ದಲಿತ ಸಂಘಟನೆಯಿಂದ ಖಡಕ್ ವಾರ್ನಿಂಗ್

ಮುತಾಲಿಕ್,ಕಾಳಿಸ್ವಾಮಿ ಮಂಡ್ಯಕ್ಕೆ ಕಾಲಿಟ್ರೆ ಎಚ್ಚರಿಕೆ : ರೈತ,ದಲಿತ ಸಂಘಟನೆಯಿಂದ ಖಡಕ್ ವಾರ್ನಿಂಗ್

ಮಂಡ್ಯ :  ರಾಜ್ಯದ ಸ್ವಾಸ್ಥ್ಯವನ್ನು ಹಾಳುಗೆಡವುವ ಮುತಾಲಿಕ್ ಮತ್ತು  ಕಾಳಿಸ್ವಾಮಿ ಮಂಡ್ಯಕ್ಕೆ ಕಾಲಿಡಬಾರದು ಎಂದು ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ರಿಷಿಕುಮಾರ ಸ್ವಾಮಿಯ ಪಾದೆಯಾತ್ರೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತಾಡಿದ ಮುಖಂಡರು “ವೈದಿಕ ಸಂಸ್ಕ್ರತಿಯ ಹೇರಿಕೆಗೆ ಮಂಡ್ಯದ ಮಣ್ಣನ್ನು ಬಿಟ್ಟುಕೊಡುವುದಿಲ್ಲ.  ಕೇಸರಿ ಕೋಮುವಾದಗಳು ಭಾರತಕ್ಕೆ ಅಂಟಿಕೊಂಡ ಕ್ಯಾನ್ಸರ್ ಗಳು. ಆ ಗಡ್ಡೆಯನ್ನು ಬುಡಸಮೇತ ಕೀಳುವಂತಹ ಕೆಲಸವನ್ನು ಬುಡಸಮೇತ ಕಿತ್ತೊಗೆಯುವ ಕಾರ್ಯವನ್ನು ಮಂಡ್ಯ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಮಾಡುತ್ತಾರೆ. ಮುತಾಲಿಕ್ ಮತ್ತು ಕಾಳಿಸ್ವಾಮಿ ಇಬ್ಬರೂ ಸಮಾಜದಲ್ಲಿ ಶಾಂತಿ ಕದಡುವ ಕೋಮು ಕ್ರಿಮಿಗಳು. ಅಂತವರು ಮಂಡ್ಯಕ್ಕೆ ಕಾಲಿಡಬಾರದು ಎಂದು ಎಚ್ಚರಿಸಿದ್ದಾರೆ.

Join Whatsapp
Exit mobile version