Home ಟಾಪ್ ಸುದ್ದಿಗಳು ಕೊಡಗು: ಹಿರಿಯ ಪತ್ರಕರ್ತರ ಬಿ.ಎನ್ ಮನು ಶೆಣೈ ನಿಧನ

ಕೊಡಗು: ಹಿರಿಯ ಪತ್ರಕರ್ತರ ಬಿ.ಎನ್ ಮನು ಶೆಣೈ ನಿಧನ

ಮಡಿಕೇರಿ: ಹಿರಿಯ ಪತ್ರಕರ್ತ, ಕೊಡಗು ಪತ್ರಿಕಾ ಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ, ಕೊಡಗು ಸಮಾಚಾರ ಪತ್ರಿಕೆಯ ಪ್ರಧಾನ ಸಂಪಾದಕರು ಹಾಗೂ ಪ್ರಗತಿಪರ ಚಿಂತಕರೂ ಆಗಿದ್ದ ಬಿ.ಎನ್ ಮನು ಶೆಣೈ (64) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಚಿಂತಕ ಹಾಗೂ ಹೋರಾಟಗಾರರಾಗಿದ್ದ ದಿವಂಗತ ಎ.ಕೆ ಸುಬ್ಬಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಮೃತರ ಅಂತ್ಯಕ್ರಿಯೆ ಸಂಜೆ 6 ಗಂಟೆಗೆ ವಿರಾಜಪೇಟೆಯಲ್ಲಿ ನಡೆಯಲಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Join Whatsapp
Exit mobile version