ಕಣ್ಣೂರಿನಲ್ಲಿ SDPI ಕಾರ್ಯಕರ್ತನ ಬರ್ಬರ ಹತ್ಯೆ । ಕೃತ್ಯದ ಹಿಂದೆ ಸಂಘಪರಿವಾರದ ಕೈವಾಡ ಶಂಕೆ

SDPI ಕಾರ್ಯಕರ್ತನೋರ್ವನನ್ನು ಮಾರಕಾಯುಧಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಕೇರಳದ ಕಣ್ಣೂರಿನ ಚಿತ್ತಪ್ಪರಂಬ್ ಎಂಬಲ್ಲಿ ನಡೆದಿದೆ. ಈ ಕೃತ್ಯದ ಹಿಂದೆ ಸಂಘಪರಿವಾರದ ಕೈವಾಡವಿರುವ ಶಂಕೆಯನ್ನು ಪ್ರತ್ಯಕ್ಷದರ್ಶಿಗಳು ವ್ಯಕ್ತಪಡಿಸಿದ್ದಾರೆ. ಮೃತ ಯುವಕನನ್ನು ಕನ್ನವಂನ ಸಯ್ಯದ್ ಮುಹಮ್ಮದ್ ಸಲಾಹುದ್ದೀನ್ (30) ಎಂದು ಗುರುತಿಸಲಾಗಿದೆ. ಸಲಾಹುದ್ದೀನ್ ಅವರು ತನ್ನ ಸಹೋದರಿಯರಿಬ್ಬರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.  ಚಿತ್ತರಿಕ್ಕಡವ್ ಪ್ರದೇಶದ ಕೈಚೇರಿ ಎಂಬಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಹಿಂಬದಿಯಿಂದ ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುದ್ದಿದ್ದರು. ಅದನ್ನು ವಿಚಾರಿಸಲೆಂದು ಕಾರು ನಿಲ್ಲಿಸಿ ಹೊರಬಂದ … Continue reading ಕಣ್ಣೂರಿನಲ್ಲಿ SDPI ಕಾರ್ಯಕರ್ತನ ಬರ್ಬರ ಹತ್ಯೆ । ಕೃತ್ಯದ ಹಿಂದೆ ಸಂಘಪರಿವಾರದ ಕೈವಾಡ ಶಂಕೆ