Home ಟಾಪ್ ಸುದ್ದಿಗಳು ಸಮಾನತೆಯ ಸಾರ ಸಾರಿದ ಕನಕದಾಸರ ಜಯಂತಿ: ನಾಡಿನ ಜನತೆಗೆ ಶುಭಕೋರಿದ ಅಬ್ದುಲ್ ಮಜೀದ್

ಸಮಾನತೆಯ ಸಾರ ಸಾರಿದ ಕನಕದಾಸರ ಜಯಂತಿ: ನಾಡಿನ ಜನತೆಗೆ ಶುಭಕೋರಿದ ಅಬ್ದುಲ್ ಮಜೀದ್

ಬೆಂಗಳೂರು: ಕನಕದಾಸರ  ಜಯಂತಿ ಹಿನ್ನೆಲೆಯಲ್ಲಿ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

 ಕುಲಗಳ ಹೆಸರಲ್ಲಿ ಬಡಿದಾಡದೆ ಮನುಷ್ಯರೆಲ್ಲರೂ ಒಂದಾಗಿ ಬದುಕಬೇಕು ಎಂದು ಮನಕುಲಕ್ಕೆ ಸಮಾನತೆಯ ಸಾರ ಸಾರಿದ

ಕನಕದಾಸರ ಹುಟ್ಟುಹಬ್ಬದಂದು ನಾಡಿನ ಜನತೆಗೆ ಶುಭಾಶಯಗಳು ಎಂದು ಅಬ್ದುಲ್ ಮಜೀದ್ ಮೈಸೂರು ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version