Home ಟಾಪ್ ಸುದ್ದಿಗಳು ಅಡ್ಡೂರು: ನೆರೆಬಾಧಿತ ಪ್ರದೇಶಕ್ಕೆ ಇನಾಯತ್ ಅಲಿ ಭೇಟಿ

ಅಡ್ಡೂರು: ನೆರೆಬಾಧಿತ ಪ್ರದೇಶಕ್ಕೆ ಇನಾಯತ್ ಅಲಿ ಭೇಟಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಹಲವು ಕಡೆ ನೆರೆ ಸೃಷ್ಟಿಯಾಗಿದೆ.

ಅಡ್ಡೂರಿನ ನೆರೆಭಾಧಿತ ಪ್ರದೇಶಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯರ ಸುರಕ್ಷತೆಯ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.

Join Whatsapp
Exit mobile version