Home ಟಾಪ್ ಸುದ್ದಿಗಳು ಬಂಡಾಯ ಶಾಸಕರೊಂದಿಗೆ ಸೇರಲು ನನಗೆ ಗುವಾಹಟಿಯಿಂದ ಪ್ರಸ್ತಾಪ ಬಂದಿತ್ತು : ಸಂಜಯ್ ರಾವುತ್

ಬಂಡಾಯ ಶಾಸಕರೊಂದಿಗೆ ಸೇರಲು ನನಗೆ ಗುವಾಹಟಿಯಿಂದ ಪ್ರಸ್ತಾಪ ಬಂದಿತ್ತು : ಸಂಜಯ್ ರಾವುತ್

ಮುಂಬೈ: ಏಕನಾಥ್ ಶಿಂಧೆ ಮತ್ತು ಇತರ ಬಂಡಾಯ ಶಾಸಕರೊಂದಿಗೆ ಸೇರಲು ನನಗೆ ಗುವಾಹಟಿಯಿಂದ ಪ್ರಸ್ತಾಪ ಬಂದಿತ್ತು ಎಂದು ಸಂಸದ ಸಂಜಯ್ ರಾವುತ್ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ರಾವುತ್ “ನನಗೆ ಏಕನಾಥ್ ಶಿಂಧೆ ಮತ್ತು ಇತರ ಬಂಡಾಯ ಶಾಸಕರೊಂದಿಗೆ ಸೇರಲು ಆಫರ್ ಬಂದಿತ್ತು. ಆದರೆ ನಾನು ಬಾಳಾಸಾಹೇಬ್ ಠಾಕ್ರೆ ಅವರನ್ನು ಅನುಸರಿಸುತ್ತೇನೆ ಮತ್ತು ಆದ್ದರಿಂದ ನಾನು ಅಲ್ಲಿಗೆ ಹೋಗಲಿಲ್ಲ ಎಂದು ಹೇಳಿದ್ದಾರೆ.

Join Whatsapp
Exit mobile version