Home ಟಾಪ್ ಸುದ್ದಿಗಳು ಗುರುಪುರ: ಬಯಲುಪೇಟೆ ಮಸೀದಿಗೆ ನುಗ್ಗಿದ ನೀರು

ಗುರುಪುರ: ಬಯಲುಪೇಟೆ ಮಸೀದಿಗೆ ನುಗ್ಗಿದ ನೀರು

►ಮಸೀದಿಯಲ್ಲಿದ್ದ ಎಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿದ SDRF


ಮಂಗಳೂರು: ದ.ಕ ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ಕಡೆ ನೆರೆಯ ವಾತಾವರಣ ನಿರ್ಮಾಣವಾಗಿದೆ.


ಗುರುಪುರದ ಬಯಲುಪೇಟೆ ಜಮಾಲಿಯ ಜುಮಾ ಮಸ್ಜಿದ್’ಗೆ ನೀರು ನುಗ್ಗಿದ ಪರಿಣಾಮ ಮದರಸ ವಿದ್ಯಾರ್ಥಿಗಳು ಹಾಗೂ ಮಸೀದಿಯಲ್ಲಿದ್ದವರು ಪರಿತಪಿಸುವಂತಾಯಿತು.


ನೀರು ನುಗ್ಗಿರುವ ಸುದ್ದಿ ತಿಳಿದು ಸ್ಥಳಕ್ಕೆ SDRF ಸಿಬ್ಬಂದಿ ಆಗಮಿಸಿದ್ದು, ಮಸೀದಿಯಲ್ಲಿದ್ದ ಎಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

Join Whatsapp
Exit mobile version