Home ಟಾಪ್ ಸುದ್ದಿಗಳು ಪ್ರವಾಹ ಪರಿಹಾರ ಅನುದಾನದಲ್ಲಿ ಕೊಡಗನ್ನು ಮರೆತ ಸರಕಾರ

ಪ್ರವಾಹ ಪರಿಹಾರ ಅನುದಾನದಲ್ಲಿ ಕೊಡಗನ್ನು ಮರೆತ ಸರಕಾರ

ಮಡಿಕೇರಿ: ಪ್ರವಾಹ ಪರಿಹಾರ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿಗಳ ಅಧಿಕೃತ ಫೇಸ್‌ಬುಕ್‌ ಪೇಜಿನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಜಿಲ್ಲಾವಾರು ಅನುದಾನದ ಮಾಹಿತಿಯನ್ನು ನೀಡಿದ್ದಾರೆ. ಆದರೆ ಹೆಚ್ಚು ಮಳೆಯಾಗುತ್ತಿರುವ ಹಾಗೂ ನಾಶ ನಷ್ಟ ಅನುಭವಿಸುತ್ತಿರುವ ಕೊಡಗು ಜಿಲ್ಲೆಗೆ ಯಾವುದೇ ಯಾವುದೇ ಅನುದಾನ ಇಲ್ಲ. ಸರಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

Join Whatsapp
Exit mobile version