Home ಟಾಪ್ ಸುದ್ದಿಗಳು ರೈತರ ಪ್ರತಿಭಟನೆ | ಪ್ಯಾರಾ ಮಿಲಿಟರಿ ಕಳುಹಿಸುವಂತೆ ಸರಕಾರಕ್ಕೆ ಪೊಲೀಸ್ ಕಮೀಶನರ್ ಮನವಿ

ರೈತರ ಪ್ರತಿಭಟನೆ | ಪ್ಯಾರಾ ಮಿಲಿಟರಿ ಕಳುಹಿಸುವಂತೆ ಸರಕಾರಕ್ಕೆ ಪೊಲೀಸ್ ಕಮೀಶನರ್ ಮನವಿ

ನವದೆಹಲಿ : ರೈತರ ಪ್ರತಿಭಟನೆ ಹತ್ತಿಕ್ಕಲು ದೆಹಲಿ ಪೊಲೀಸ್ ಕಮೀಶನರ್ ಪೊಲೀಸರಿಗೆ ನಿರ್ದೇಶಿಸಿದ್ದಾರೆ ಎಂದು ವರದಿಗಳಾಗಿವೆ. ಸ್ಥಳಕ್ಕೆ ಪ್ಯಾರಾ ಮಿಲಿಟರಿ ಪಡೆ ಕಳುಹಿಸುವಂತೆ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಕ್ಷಿಪ್ರ ಕಾರ್ಯಾಚರಣಾ ಪಡೆ, ಪೊಲೀಸರು ಸೇರಿದಂತೆ ವಿವಿಧ ಭದ್ರತಾ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ಈ ನಡುವೆ, ಪ್ರತಿಭಟನೆ ತೀವ್ರಗೊಂಡಿರುವುದರಿಂದ 15 ತುಕಡಿ ಪ್ಯಾರಾ ಮಿಲಿಟರಿ ಪಡೆ ನಿಯೋಜಿಸುವಂತೆ ಪೊಲೀಸ್ ಕಮೀಶನರ್ ಸರಕಾರಕ್ಕೆ ಮನವಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Join Whatsapp
Exit mobile version