Home ಟಾಪ್ ಸುದ್ದಿಗಳು ರೈತ ಕ್ರಾಂತಿಯಲ್ಲಿ ಓರ್ವ ಬಲಿ; ಹಲವೆಡೆ ಲಾಠಿಚಾರ್ಜ್

ರೈತ ಕ್ರಾಂತಿಯಲ್ಲಿ ಓರ್ವ ಬಲಿ; ಹಲವೆಡೆ ಲಾಠಿಚಾರ್ಜ್

ನವದೆಹಲಿ : ರೈತರ ಪ್ರತಿಭಟನೆ ದೆಹಲಿಯಲ್ಲಿ ರಣರಂಗವಾಗಿ ಪರಿವರ್ತನೆಗೊಂಡಿದೆ. ಕೇಂದ್ರ ದೆಹಲಿಯ ಐಟಿಒ ಬಲಿ ಓರ್ವ ಮೃತಪಟ್ಟಿದ್ದಾನೆ. ಇದು ಅಪಘಾತದಲ್ಲಿ ಉಂಟಾದ ಸಾವು ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿಯ ಹಲವೆಡೆ ಲಾಠಿಚಾರ್ಜ್ ನಡೆದಿದೆ. ಕೆಂಪುಕೋಟೆ ಬಳಿಯೂ ಲಾಠಿಚಾರ್ಜ್ ನಡೆದಿದೆ. ರೈತರು ಉಗ್ರ ಸ್ವರೂಪದ ಹೋರಾಟಕ್ಕಿಳಿದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಭದ್ರತಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.  

Join Whatsapp
Exit mobile version