ದೆಹಲಿ ಕೆಂಪುಕೋಟೆ ಹತ್ತಿದ ದುಷ್ಕರ್ಮಿಗಳು : ರೈತರ ಹೋರಾಟದ ಉದ್ದೇಶ ದಿಕ್ಕು ತಪ್ಪಿಸುವ ಯತ್ನ

Prasthutha|

ನವದೆಹಲಿ : ರೈತ ಹೋರಾಟ ಇದೀಗ ಭಿನ್ನ ತಿರುವನ್ನು ಪಡೆದಿದೆ. ದೆಹಲಿಯ ಕೆಂಪುಕೋಟೆ ಹತ್ತಿರುವ ಕೆಲವು ದುಷ್ಕರ್ಮಿಗಳು, ಅಲ್ಲಿ ದಾಂಧಲೆ ನಡೆಸಲಾರಂಭಿಸಿದ್ದಾರೆ.

- Advertisement -

ದೆಹಲಿ ಕೆಂಪು ಕೋಟೆ ಹತ್ತಿರುವ ದುಷ್ಕರ್ಮಿಗಳು ರೈತರ ಇಷ್ಟು ದಿನಗಳ ಹೋರಾಟದ ಉದ್ದೇಶವನ್ನೇ ಮಣ್ಣುಪಾಲಾಗಿಸುವ ಕೃತ್ಯದಲ್ಲಿ ನಿರತರಾಗಿದ್ದಾರೆ.

ರೈತರ ಹೋರಾಟದಲ್ಲಿ ನುಸುಳಿರುವ ಕೆಲವು ದುಷ್ಕರ್ಮಿಗಳು ಕೆಂಪು ಕೋಟೆಯಲ್ಲಿ ಬೇರೆ ಧ್ವಜಗಳನ್ನು ಹಾರಿಸಲಾಗಿದೆ. ವ್ಯಕ್ತಿಯೊಬ್ಬ ಅಲ್ಲಿನ ಕಂಬವೊಂದನ್ನು ಹತ್ತಿ ಧ್ವಜ ಹಾರಿಸುತ್ತಿರುವ ದೃಶ್ಯ ಕಂಡುಬಂದಿದೆ. ಈ ಧ್ವಜ ಯಾವ ಸಂಘಟನೆಗೆ ಸೇರಿದ್ದೆಂದು ಗೊತ್ತಾಗಿಲ್ಲ.

Join Whatsapp