Home ಟಾಪ್ ಸುದ್ದಿಗಳು ಡಿಎನ್‌ಎ ಪರೀಕ್ಷೆಗಾಗಿ ಕರೆದೊಯ್ಯುವ ವೇಳೆ ದರ್ಶನ್‌ಗೆ ಜೈಕಾರ ಹಾಕಿದ ಅಭಿಮಾನಿಗಳು

ಡಿಎನ್‌ಎ ಪರೀಕ್ಷೆಗಾಗಿ ಕರೆದೊಯ್ಯುವ ವೇಳೆ ದರ್ಶನ್‌ಗೆ ಜೈಕಾರ ಹಾಕಿದ ಅಭಿಮಾನಿಗಳು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರ ಬಂಧನದಲ್ಲಿರುವ ನಟ ದರ್ಶನ್‌ ಅವರನ್ನು ನಿನ್ನೆ ಡಿಎನ್‌ಎ ಪರೀಕ್ಷೆಗಾಗಿ ಕರೆದೊಯ್ಯಲಾಗಿತ್ತು. ಈ ವೇಳೆ ಅಭಿಮಾನಿಗಳು ಆರೋಪಿ ದರ್ಶನ್‌ಗೆ ಜೈಕಾರ ಹಾಕಿದ್ದಾರೆ.

ರೇಣುಕಾಸ್ವಾಮಿ ಕೊಲೆ ನಡೆದಿದ್ದ ಪ್ರದೇಶದಲ್ಲಿ ರಕ್ತ ಹಾಗೂ ಕೂದಲು ಪತ್ತೆಯಾದ ಹಿನ್ನೆಲೆ ಬಂಧನದಲ್ಲಿರುವ ದರ್ಶನ್‌, ಪವಿತ್ರಾ ಸೇರಿದಂತೆ 10 ಆರೋಪಿಗಳ ರಕ್ತ ಹಾಗೂ ಕೂದಲಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

Join Whatsapp
Exit mobile version