Home ಟಾಪ್ ಸುದ್ದಿಗಳು ಮಂಗಳೂರು: ಮಾನವೀಯತೆ ಮೆರೆದ ಕಾನ್‌ಸ್ಟೇಬಲ್ ಮುರ್ಶಿದಾ ಬಾನುಗೆ WIM ಸನ್ಮಾನ

ಮಂಗಳೂರು: ಮಾನವೀಯತೆ ಮೆರೆದ ಕಾನ್‌ಸ್ಟೇಬಲ್ ಮುರ್ಶಿದಾ ಬಾನುಗೆ WIM ಸನ್ಮಾನ

ಮಂಗಳೂರು: ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ತನ್ನ ಸ್ಕೂಟಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಕದ್ರಿ ಠಾಣೆಯ ಕಾನ್‌ಸ್ಟೇಬಲ್ ಮುರ್ಶಿದಾ ಬಾನುಗೆ ವುಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಶಾ ವಾಮಂಜೂರು, ಜೊತೆ ಕಾರ್ಯದರ್ಶಿ ಅಜ್ಮೀನ, ಖತೀಜಾ ಮಲಾರ್, ಸಮೀಮಾ ತುಂಬೆ, ನಸೀಮ ಮೂಡಬಿದ್ರೆ, ರೇಷ್ಮಾ ಪಾಂಡೇಶ್ವರ, ಮೈಮುನ ಉಪಸ್ಥಿತರಿದ್ದರು.

Join Whatsapp
Exit mobile version