Home ಟಾಪ್ ಸುದ್ದಿಗಳು ಜಿಲ್ಲಾ ಉಸ್ತುವಾರಿಗಳ ಬದಲಾವಣೆ: ದ.ಕ. ಉಸ್ತುವಾರಿ ಸುನೀಲ್ ಕುಮಾರ್, ಅಂಗಾರ ಗೆ ಉಡುಪಿ

ಜಿಲ್ಲಾ ಉಸ್ತುವಾರಿಗಳ ಬದಲಾವಣೆ: ದ.ಕ. ಉಸ್ತುವಾರಿ ಸುನೀಲ್ ಕುಮಾರ್, ಅಂಗಾರ ಗೆ ಉಡುಪಿ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾಯಿಸಲಾಗಿದ್ದು, 28 ಜಿಲ್ಲೆಗಳಿಗೆ ಹೊಸದಾಗಿ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಜೊತೆ ಆಯಾ ಜಿಲ್ಲೆಗಳ ಕೋವಿಡ್ ನಿರ್ವಹಣಾ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿದೆ. ತವರು ಜಿಲ್ಲೆಗಳ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಿಲ್ಲ. ಜೆ.ಸಿ. ಮಾಧುಸ್ವಾಮಿ ಮತ್ತು ಆರ್ ಅಶೋಕ್ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿಲ್ಲ.

ನೂತನ ಜಿಲ್ಲಾ ಉಸ್ತುವಾರಿಗಳ ಪಟ್ಟಿ ಈ ಕೆಳಗಿನಂತಿವೆ

ಬೆಂಗಳೂರು ನಗರ – ಸಿಎಂ ಬೊಮ್ಮಾಯಿ
ಗೋವಿಂದ ಕಾರಜೋಳ – ಬೆಳಗಾವಿ
ಕೆ.ಎಸ್.ಈಶ್ವರಪ್ಪ – ಚಿಕ್ಕಮಗಳೂರು
ಶ್ರೀರಾಮುಲು – ಬಳ್ಳಾರಿ
ವಿ.ಸೋಮಣ್ಣ – ಚಾಮರಾಜನಗರ
ಉಮೇಶ್ ಕತ್ತಿ – ವಿಜಯಪುರ
ಸುನೀಲ್ ಕುಮಾರ್ -ದಕ್ಷಿಣ ಕನ್ನಡ
ಎಸ್ ಅಂಗಾರ – ಉಡುಪಿ
ಅರಗ ಜ್ಞಾನೆಂದ್ರ – ತುಮಕೂರು
ಅಶ್ವಥ್ ನಾರಾಯಣ – ರಾಮನಗರ
ಸಿಸಿ ಪಾಟೀಲ್ –ಬಾಗಲಕೋಟೆ
ಆನಂದ್ ಸಿಂಗ್- ಕೊಪ್ಪಳ
ಕೋಟ ಶ್ರೀನಿವಾಸ ಪೂಜಾರಿ- ಉತ್ತರ ಕನ್ನಡ
ಪ್ರಭು ಚವ್ಹಾಣ- ಯಾದಗಿರಿ
ಮುರುಗೇಶ್ ನಿರಾಣಿ- ಕಲಬುರಗಿ
ಅರಬೈಲ್ ಶಿವರಾಮ್ ಹೆಬ್ಬಾರ್- ಹಾವೇರಿ
ಎಸ್.ಟಿ.ಸೋಮಶೇಖರ್- ಮೈಸೂರು
ಬಿ.ಸಿ.ಪಾಟೀಲ್- ಚಿತ್ರದುರ್ಗ ಮತ್ತು ಗದಗ
ಬಿ.ಎ.ಬಸವರಾಜ- ದಾವಣಗೆರೆ
ಡಾ.ಕೆ.ಸುಧಾಕರ್- ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ- ಹಾಸನ ಮತ್ತು ಮಂಡ್ಯ
ಶಶಿಕಲಾ ಜೊಲ್ಲೆ – ವಿಜಯನಗರ
ಎಸ್. ನಾಗರಾಜು (ಎಂಬಿಟಿ) – ಚಿಕ್ಕಬಳ್ಳಾಪುರ
ಕೆ.ಸಿ.ನಾರಾಯಣಗೌಡ- ಶಿವಮೊಗ್ಗ
ಕೊಡಗು – ಬಿ.ಸಿ ನಾಗೇಶ್
ಆಚಾರ್ ಹಾಲಪ್ಪ ಬಸಪ್ಪ- ಧಾರವಾಡ
ಶಂಕರ್ ಪಾಟೀಲ್ ಮುನೇನಕೊಪ್ಪ- ರಾಯಚೂರು ಮತ್ತು ಬೀದರ್
ಮುನಿರತ್ನ- ಕೋಲಾರ

Join Whatsapp
Exit mobile version