Home ಟಾಪ್ ಸುದ್ದಿಗಳು ಆಗಸ್ಟ್ 16 ರವರೆಗೆ ಕೊಡಗು – ಕೇರಳ ಬಸ್ ಸಂಚಾರ ಸ್ಥಗಿತ

ಆಗಸ್ಟ್ 16 ರವರೆಗೆ ಕೊಡಗು – ಕೇರಳ ಬಸ್ ಸಂಚಾರ ಸ್ಥಗಿತ

ಮಡಿಕೇರಿ: ಕೋವಿಡ್ ಸೋಂಕು ನಿಯಂತ್ರಣ ಕ್ರಮವಾಗಿ ಕೊಡಗು ಜಿಲ್ಲಾಡಳಿತವು ಕೊಡಗಿನಿಂದ ಕೇರಳಕ್ಕೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ಗಳ ಸಂಚಾರವನ್ನು ಆಗಸ್ಟ್ 16 ರವರೆಗೆ ಸ್ಥಗಿತಗೊಳಿಸಿ ಆದೇಶಿಸಿದೆ.

 ಅದೇ ರೀತಿ ಕೇರಳದಿಂದ ಕೊಡಗು ಜಿಲ್ಲೆಗೆ ಸಕಾ೯ರಿ, ಖಾಸಗಿ ಬಸ್ ಪ್ರವೇಶವನ್ನೂ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕೊಡಗು – ಕೇರಳ ಗಡಿ ಚೆಕ್ ಪೋಸ್ಟ್ ಗಳಲ್ಲಿ ಮತ್ತಷ್ಟು ಹೆಚ್ಚಿನ ತಪಾಸಣೆಗೂ ಸೂಚಿಸಲಾಗಿದೆ.

Join Whatsapp
Exit mobile version