ಕೇಜ್ರಿವಾಲ್​ ರನ್ನು ಊಟಕ್ಕೆ ಆಹ್ವಾನಿಸಿದ್ದ ಆಟೋ ಚಾಲಕ BJP ಸೇರ್ಪಡೆ

Prasthutha|

- Advertisement -

ಗುಜರಾತ್​: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಊಟಕ್ಕೆ ಆಮಂತ್ರಿಸಿದ್ದ ಆಟೋ ಚಾಲಕ ವಿಕ್ರಮ್​ ದತ್ತಾನಿ ಬಿಜೆಪಿ ಸೇರ್ಪಡೆ ಆಗಿದ್ದಾರೆ.

ಈ ಬಗ್ಗೆ ಮಾತನಾಡಿದ ವಿಕ್ರಮ್ ದತ್ತಾನಿ, ಕೇಜ್ರಿವಾಲ್ ಅವರು ಗುಜರಾತ್ ಪ್ರವಾಸಕ್ಕೆ ಬಂದಾಗ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದೆ. ಅದರಂತೆ ಅವರು ಊಟಕ್ಕೆ ಬಂದಿದ್ದರು. ನನ್ನ ಇಡೀ ಕುಟುಂಬ ಬಿಜೆಪಿಗೆ ಮತ ಹಾಕುತ್ತೇವೆ ಎಂದರು.

Join Whatsapp