Home ಟಾಪ್ ಸುದ್ದಿಗಳು ಭಾರತ್ ಜೋಡೊ ಯಾತ್ರೆ ಮೈಸೂರು ಪ್ರವೇಶ: ರಾಹುಲ್ ಗೆ ಅದ್ಧೂರಿ ಸ್ವಾಗತ

ಭಾರತ್ ಜೋಡೊ ಯಾತ್ರೆ ಮೈಸೂರು ಪ್ರವೇಶ: ರಾಹುಲ್ ಗೆ ಅದ್ಧೂರಿ ಸ್ವಾಗತ

ಮೈಸೂರು: ಎರಡನೇ ದಿನವಾದ ಭಾರತ್ ಜೋಡೊ ಪಾದಯಾತ್ರೆಯು ಮೈಸೂರು ಜಿಲ್ಲೆಗೆ ಪ್ರವೇಶಿಸಿದೆ.


ಗುಂಡ್ಲುಪೇಟೆ ತಾಲ್ಲೂಕಿನ ತೊಂಡವಾಡಿ ಗ್ರಾಮದಿಂದ ರಾಹುಲ್ ಗಾಂಧಿ ಜೊತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮುಖಂಡರು ಜೊತೆಯಾದರು. ವಿವಿಧ ಕಲಾ ತಂಡಗಳು ಪಾದಯಾತ್ರೆಯ ಮೆರುಗು ಹೆಚ್ಚಿಸಿದವು.

Join Whatsapp
Exit mobile version