Home ಟಾಪ್ ಸುದ್ದಿಗಳು ಭಬಾನಿಪುರ ಚುನಾವಣೆಗೆ ತಡೆ ಇಲ್ಲ ಎಂದ ಕೊಲ್ಕತ್ತ ಹೈಕೋರ್ಟ್

ಭಬಾನಿಪುರ ಚುನಾವಣೆಗೆ ತಡೆ ಇಲ್ಲ ಎಂದ ಕೊಲ್ಕತ್ತ ಹೈಕೋರ್ಟ್

ಕೋಲ್ಕತ್ತಾ: ಭಬಾನಿಪುರ ಉಪ ಚುನಾವಣೆಯನ್ನು ಮುಂದೂಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾ ಮಾಡಿದ ಕೊಲ್ಕತ್ತ ಹೈಕೋರ್ಟ್, ಉಪ ಚುನಾವಣೆ ನಿಗದಿಯಂತೆ ಸೆಪ್ಟಂಬರ್ 30ರಂದೇ ನಡೆಯುತ್ತದೆ ಎಂದು ಹೇಳಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಲ್, ಜಸ್ಟಿಸ್ ಆರ್. ಭಾರದ್ವಾಜ್ ಅವರಿದ್ದ ಪೀಠವು ಮಂಗಳವಾರ ಚುನಾವಣೆ ಮುಂದೂಡಲು ಕೋರಿದ್ದ ಅರ್ಜಿ ವಜಾ ಮಾಡಿತು. ಉಪ ಚುನಾವಣೆ ಪ್ರಶ್ನಿಸಿ ಮುಂದೂಡಲು ಕೇಳುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿದೆ ಎಂದು ಪೀಠ ಕೇಳಿತು.

Join Whatsapp
Exit mobile version