ವಿರಾಜಪೇಟೆ : ಕೋವಿಡ್‍ ನಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ 1ಲಕ್ಷ ರೂ. ಧನಾದೇಶ ವಿತರಣೆ

Prasthutha|

ವಿರಾಜಪೇಟೆ: ಕೊರೋನಾ  ಸೊಂಕಿನಿಂದ ಮೃತಪಟ್ಟ ವಿರಾಜಪೇಟೆ ತಾಲ್ಲೂಕಿನ ಬಿಪಿಎಲ್ ಪಡಿತರ ಚೀಟಿದಾರರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಮಂಜೂರಾದ 1ಲಕ್ಷ ರೂ. ಗಳ ಧನಾದೇಶವನ್ನು ವಿರಾಜಪೇಟೆಯ ಕಚೇರಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.

- Advertisement -

ಈ ಸಂದರ್ಭ ತಾಲೂಕು ತಹಸೀಲ್ದಾರ್ ಆರ್.ಯೋಗಾನಂದ, ಕಂದಾಯ ಅಧಿಕಾರಿ ಮಂಡೇಪಂಡ ಹರೀಶ್ ಇದ್ದರು.

Join Whatsapp