ಮಂಗಳೂರು: ನೆರೆಯ ಜಿಲ್ಲೆಯಲ್ಲಿ ನ ಮಾಹಿತಿ ಬಗ್ಗೆ ದ.ಕ.ಜಿಲ್ಲಾ ಸರ್ವ ಪ್ರಮುಖ ಖಾಝಿ ಗಳು ಪರಸ್ಪರ ಚರ್ಚಿಸಿ, ಈ ಹಿಂದಿನ ರೀತಿಯಲ್ಲಿ ಗೊಂದಲ ಸೃಷ್ಟಿ ಆಗಬಾರದು ಎಂದು ನಿರ್ಧರಿಸಿದ್ದಾರೆ. ಈ ಹಿಂದೆ ನಿರ್ಧರಿಸಿದಂತೆ ಉಪವಾಸ ಮುಂದುವರಿಕೆ ತೀರ್ಮಾನಕ್ಕೆ ಬರಲಾಗಿದ್ದು, ಮೇ 3 ಕೆ ಈದುಲ್ ಫಿತ್ರ್ ಆಚರಣೆ ಎಂದು ನಿರ್ಧರಿಸಲಾಗಿದೆ ಎಂದು
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.
ಮಂಗಳವಾರ ಈದುಲ್ ಫಿತ್ರ್, ಯಾವುದೇ ಬದಲಾವಣೆ ಇಲ್ಲ: ಸ್ಪಷ್ಟನೆ ನೀಡಿದ ದ.ಕ. ಖಾಝಿ
Prasthutha|
![Eid](https://prasthutha.com/wp-content/uploads/2021/05/Eid.jpg)
![](https://prasthutha.com/wp-content/uploads/2022/10/Screenshot-from-2022-10-25-23-10-04.png)