Home ಜಾಲತಾಣದಿಂದ ಬಲಗಾಲಿಗೆ ಫೋನ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಬಂದ ಕೇಸರಿ ಶಾಲುದಾರಿ ಏಜೆಂಟ್| ವಾಪಸ್ ಕಳುಹಿಸಿದ...

ಬಲಗಾಲಿಗೆ ಫೋನ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಬಂದ ಕೇಸರಿ ಶಾಲುದಾರಿ ಏಜೆಂಟ್| ವಾಪಸ್ ಕಳುಹಿಸಿದ ಪೊಲೀಸರು

ಬೈಂದೂರು: ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಎಂಟ್ರಿ ಕೊಡಲು ಯತ್ನಿಸಿದ ಕೇಸರಿ ಶಾಲುದಾರಿ ಯುವಕನನ್ನು ಪೊಲೀಸರು ವಾಪಸ್ ಕಳುಹಿಸಿದ ಘಟನೆ ನಡೆದಿದೆ.

ಪೊಲೀಸರು ತಪಾಸಣೆ ನಡೆಸುವಾಗ ಕೇಸರಿ ಶಾಲುದಾರಿ ಯುವಕನ ಬಲಗಾಲಿನಲ್ಲಿ ಮೊಬೈಲ್ ಕಟ್ಟಿಕೊಂಡಿದ್ದು ಪತ್ತೆಯಾಗಿದೆ. ಯುವಕನನ್ನು ದ್ವಾರದಲ್ಲೇ ತಡೆಹಿಡಿದ ಪೊಲೀಸರು ವಾಪಸ್ ಕಳುಹಿಸಿದ್ದಾರೆ.

Join Whatsapp
Exit mobile version