ಇಬ್ಬರ ಒಪ್ಪಿಗೆ ಇದ್ದರೆ ಅದು ಅತ್ಯಾಚಾರವಲ್ಲ : ಶಾಸಕ ರೇಣುಕಾಚಾರ್ಯ

Prasthutha|

- Advertisement -

ಬೆಂಗಳೂರು : ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇಬ್ಬರ ಒಪ್ಪಿಗೆ ಇದ್ದರೆ ಅದು ಅತ್ಯಾಚಾರವಾಗಲ್ಲ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.

   ಸ್ವಪಕ್ಷೀಯ ಶಾಸಕ ರಮೇಶ್ ಜಾರಕಿಹೊಳಿಯ ರಾಸಾಲೀಲೆಯ ಸಿಡಿ ಪ್ರಕರಣದ ಕುರಿತು ಮಾತನಾಡಿದ ಅವರು ಈ ಪ್ರಕರಣವು ರಾಜಕೀಯ ಷಡ್ಯಂತ್ರವಾಗಿದೆ , ಸರಿಯಾದ ತನಿಖೆಯಾಗಬೇಕು, ಹಾಗೂ ಈ ಪ್ರಕರಣವನ್ನು ಹೊರಹಾಕಿದ ದಿನೇಶ್ ಕಲ್ಲಹಳ್ಳಿಯನ್ನು ತನಿಖೆಗೆ ಒಳಪಡಿಸಿ ವಿಚಾರಣೆ ನಡೆಸಬೇಕು, ಮತ್ತು ದಿನೇಶ್ ಕಲ್ಲಹಳ್ಳಿ ಜೊತೆಗಿನ ಮಹಿಳೆಯ ಸಂಬAಧದ ಬಗ್ಗೆಯೂ ತನಿಖೆಯಾಗಬೇಕು ಎಂದಿದ್ದಾರೆ.

Join Whatsapp